Wednesday, 11 July 2012



ಬರಿಯ ಹರಕೆಗೆ ಹುಟ್ಟುವುದೆ ಹೊಸಜೀವ
ಪೊರೆಯ ಕಳಚದೆ ಸುಖವೆ ಮತ್ತೇನು ಕತೆಯೋ
ಹಿರಿದು ಹಿಗ್ಗಿದಾಗೆಲ್ಲ ಊಟ ದೊರಕುತ್ತಿರಲಿ
ಮರೆಯದಂತೆಯೆ ಇರಲಿ- ಎಂದ ಕಿರಣ

No comments:

Post a Comment